ಶ್ರೀಕೃಷ್ಣದೇವರಾಯ
From Wikipedia, the free encyclopedia
{{Mergeto|[[ಕೃಷ್ಣದೇವರಾಯ
ಹೆಚ್ಚಿನ ಮಾಹಿತಿ: ಶ್ರೀ ಕೃಷ್ಣದೇವರಾಯ (ಚಲನಚಿತ್ರ)
ಶ್ರೀ ಕೃಷ್ಣದೇವರಾಯನು ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಅರಸರಲ್ಲೊಬ್ಬನು. ಹಂಪೆಯು ಇವನ ರಾಜಧಾನಿಯಾಗಿದ್ಧಿತು. ಶ್ರೀ ಕೃಷ್ಣದೇವರಾಯನು ತುಳುವಂಶದ ಪ್ರಮುಖ ಅರಸನಾಗಿದ್ದನು.ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
Quick Facts ಕೃಷ್ಣದೇವರಾಯ, ರಾಜ್ಯಭಾರ ...
ಕೃಷ್ಣದೇವರಾಯ | |
---|---|
Emperor of Vijayanagara Empire | |
ರಾಜ್ಯಭಾರ | 26 July 1509–1529[1] |
ಜನನ | 17 January 1471 [2] |
ಜನ್ಮ ಸ್ಥಳ | Hampi, Karnataka |
ಮರಣ | 1529 |
ಸಮಾಧಿ ಸ್ಥಳ | Hampi, Karnataka |
ಪೂರ್ವಾಧಿಕಾರಿ | Viranarasimha Raya |
ಉತ್ತರಾಧಿಕಾರಿ | Achyuta Deva Raya |
ಪಟ್ಟದರಸಿ | Chinna Devi Tirumala Devi Annapurna Devi |
ವಂಶ | Tuluva Dynasty |
ತಂದೆ | Tuluva Narasa Nayaka |
ಧಾರ್ಮಿಕ ನಂಬಿಕೆಗಳು | ಹಿಂದೂ ಧರ್ಮ |
Close