ಪ್ರಕಾಶ್ ಸಿಂಗ್ ಬಾದಲ್
ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು / From Wikipedia, the free encyclopedia
ಪ್ರಕಾಶ್ ಸಿಂಗ್ ಬಾದಲ್ (ಹುಟ್ಟು ೮ ಡಿಸೆಂಬರ್ ೧೯೨೭) ೨೦೦೭ರಿಂದ ೧೧ ಮಾರ್ಚ್ ೨೦೧೭ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ೧೯೭೦-೧೯೭೧,೧೯೭೭-೧೯೮೦ ಮತ್ತು ೧೯೯೭-೨೦೦೨ರ ಅವಧಿಯಲ್ಲಿ ಕೂಡ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೫-೨೦೦೮ರ ಅವಧಿಗೆ ಶಿರೋಮಣಿ ಅಕಾಲಿ ದಳ ಪಕ್ಷದ ಅಧ್ಯಕ್ಷರಾಗಿಯೂ ಇದ್ದರು. ೨೦೦೮ರಿಂದ ತಮ್ಮ ಪುತ್ರ ಮತ್ತು ಉಪ-ಮುಖ್ಯಮಂತ್ರಿ ಸುಖ್ಬೀರ ಸಿಂಗ್ ಬಾದಲ್ರನ್ನು ಪಕ್ಷದ ಅಧ್ಯಕ್ಷರಾಗಿ ನೇಮಕಗೈದರು.[1][2] ಶಿರೋಮಣಿ ಅಕಾಲಿ ದಳ ಪಕ್ಷದ ಮುಖಂಡರಾದ ಕಾರಣ ಗುರುದ್ವಾರ ಪ್ರಬಂಧಕ ಕಮಿಟಿಯ ಕಾರ್ಯ ನಿರ್ವಹಣೆಯಲ್ಲಿ ಬಾದಲ್ರಿಗೆ ಹೆಚ್ಚು ಪ್ರಭಾವವುಂಟು. [3] ದೆಹಲಿ ಸಿಖ್ ಪ್ರಬಂಧಕ ಕಮಿಟಿಯ ಜವಾಬ್ದಾರಿ ಕೂಡ ಬಾದಲ್ರ ಹೆಗಲ ಮೇಲಿದೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (July 2016) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
Quick Facts ಪ್ರಕಾಶ್ ಸಿಂಗ್ ಬಾದಲ್, ರಾಜ್ಯಪಾಲ ...
ಪ್ರಕಾಶ್ ಸಿಂಗ್ ಬಾದಲ್ | |
---|---|
8th Chief Minister of Punjab | |
ಹಾಲಿ | |
ಅಧಿಕಾರ ಸ್ವೀಕಾರ ೧ ಮಾರ್ಚ್ ೨೦೦೭ ರಿಂದ ೧೧ ಮಾರ್ಚ್ ೨೦೧೭ | |
ರಾಜ್ಯಪಾಲ | ಜ. ಸುನೀತ್ ರಾಡ್ರಿಗಸ್ ಶಿವರಾಜ್ ಫಾಟೀಲ್ ಕಪ್ತಾನ್ ಸಿಂಗ್ ಸೋಲಂಕಿ |
ಪೂರ್ವಾಧಿಕಾರಿ | ಕ್ಯಾ. ಅಮರಿಂದರ್ ಸಿಂಗ್ |
ಅಧಿಕಾರ ಅವಧಿ ೨೭ ಮಾರ್ಚ್ ೧೯೭೦ – ೧೪ ಜೂನ್ ೧೯೭೦ | |
ರಾಜ್ಯಪಾಲ | ಡಿ._ಸಿ._ಪಾವಟೆ |
ಪೂರ್ವಾಧಿಕಾರಿ | ಗುರ್ನಾಮ್ ಸಿಂಗ್ |
ಉತ್ತರಾಧಿಕಾರಿ | ರಾಷ್ಟ್ರಪತಿ ಆಡಳಿತ |
ಅಧಿಕಾರ ಅವಧಿ ೨೦ ಜೂನ್ ೧೯೭೭ – ೧೭ ಫ಼ೆಬ್ರವರಿ ೧೯೮೦ | |
ರಾಜ್ಯಪಾಲ | ಮಹೇಂದ್ರ ಮೋಹನ್ ಚೌಧರಿ ರಂಜಿತ ಸಿಂಗ ನರೂಲ ಜೈಸುಖ್ ಲಾಲ್ ಹಾಥಿ |
ಪೂರ್ವಾಧಿಕಾರಿ | ರಾಷ್ಟ್ರಪತಿ ಆಡಳಿತ |
ಉತ್ತರಾಧಿಕಾರಿ | ರಾಷ್ಟ್ರಪತಿ ಆಡಳಿತ |
ಅಧಿಕಾರ ಅವಧಿ ೧೨ ಫ಼ೆಬ್ರವರಿ ೧೯೯೭ – ೨೬ ಫ಼ೆಬ್ರವರಿ ೨೦೦೨ | |
ರಾಜ್ಯಪಾಲ | ಲೆ ಜ ಬಿ ಕೆ ಎನ್ ಛ್ಹಿಬ್ಬರ್ ಲೆ ಜ ಜೆ ಎಫ಼್ ಆರ್ ಜೇಕಬ್ |
ಪೂರ್ವಾಧಿಕಾರಿ | ರಾಜಿಂದರ್ ಕೌಲ್ ಭಟ್ಟಲ್ |
ಉತ್ತರಾಧಿಕಾರಿ | ಕ್ಯಾ. ಅಮರಿಂದರ್ ಸಿಂಗ್ |
ವೈಯಕ್ತಿಕ ಮಾಹಿತಿ | |
ಜನನ | (1927-12-08) ೮ ಡಿಸೆಂಬರ್ ೧೯೨೭ (ವಯಸ್ಸು ೯೬) ಅಬುಲ್ ಖುರಾನ, Punjab, British India |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಶಿರೋಮಣಿ ಅಕಾಲಿ ದಳ |
ಇತರೆ ರಾಜಕೀಯ ಸಂಲಗ್ನತೆಗಳು |
National Democratic Alliance |
ಸಂಗಾತಿ(ಗಳು) | ಸುರೀಂದರ್ ಜಕೌರ್(೧೯೩೮–೨೦೧೧) |
ಮಕ್ಕಳು | ಸುಖ್ಬೀರ ಸಿಂಗ್ ಬಾದಲ್ ಪ್ರಣೀತ್ ಕೌರ್ |
ವಾಸಸ್ಥಾನ | ಚಂಢೀಗಢ, ಭಾರತ |
ಉದ್ಯೋಗ | ರಾಜಕಾರಣಿ |
Close
೨೦೧೫ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ಪ್ರಕಾಶ್ ಸಿಂಗ್ ಬಾದಲ್ರಿಗೆ ಲಭಿಸಿದೆ.