ಗಿರೀಶ್ ಕಾರ್ನಾಡ್
ಭಾರತೀಯ ನಾಟಕಕಾರ, ರಂಗಕರ್ಮಿ / From Wikipedia, the free encyclopedia
ಗಿರೀಶ್ ಕಾರ್ನಾಡ್ (೧೯ ಮೇ ೧೯೩೮ - ೧೦ ಜೂನ್ ೨೦೧೯) ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.
Quick Facts ಗಿರೀಶ್ ರಘುನಾಥ ಕಾರ್ನಾಡ್, ಜನನ ...
ಗಿರೀಶ್ ರಘುನಾಥ ಕಾರ್ನಾಡ್ | |
---|---|
ಗಿರೀಶ್ ಕಾರ್ನಾಡ್ | |
ಜನನ | 5/9/1938 ಮಾಥೆರಾನ್, ಸಬರಕಾಂತ, ಮಹಾರಾಷ್ಟ್ರ |
ಮರಣ | 10 June 2019(2019-06-10) (aged 81)[1] ಬೆಂಗಳೂರು |
ವೃತ್ತಿ | ನಾಟಕಕಾರ, ನಟ, ನಿರ್ದೇಶಕ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ನಾಟಕ |
ಪ್ರಭಾವಗಳು |
Close