ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ / From Wikipedia, the free encyclopedia
ಅರವಿಂದ್ ಕೇಜ್ರಿವಾಲ್ ರವರು ಆಮ್ ಆದ್ಮಿ ಪಕ್ಷ (Aam Aadmi Party)ದ ಸ್ಥಾಪಕರು. ಭಾರತ ದೇಶದ ಸುಶಿಕ್ಷಿತ ರಾಜಕಾರಣಿಗಳಲ್ಲೊಬ್ಬರಾಗಿರುವ ಇವರು ದೆಹಲಿಯ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಕೇಜ್ರಿವಾಲರು ಸಾಮಾಜಿಕ ಕಾರ್ಯಕರ್ತ ಮತ್ತು ಪರಿವರ್ತನಾ ಸಂಘದ ಸ್ಥಾಪಕ.
Quick Facts ಅರವಿಂದ್ ಕೇಜ್ರಿವಾಲ್, ಪೂರ್ವಾಧಿಕಾರಿ ...
ಅರವಿಂದ್ ಕೇಜ್ರಿವಾಲ್ | |
---|---|
೭ನೆಯ ದೆಹಲಿಯ ಮುಖ್ಯಮಂತ್ರಿ | |
ಹಾಲಿ | |
ಅಧಿಕಾರ ಸ್ವೀಕಾರ 28 ಡಿಸೆಂಬರ್ 2013 | |
ಪೂರ್ವಾಧಿಕಾರಿ | ಶೀಲಾ ದೀಕ್ಷಿತ್ |
ವೈಯಕ್ತಿಕ ಮಾಹಿತಿ | |
ಜನನ | (೧೯೬೮-೦೮-೧೬)೧೬ ಆಗಸ್ಟ್ ೧೯೬೮ ಸಿವಾನಿ, ಹರ್ಯಾಣ |
ರಾಜಕೀಯ ಪಕ್ಷ | ಆಮ್ ಆದ್ಮಿ ಪಕ್ಷ |
ಸಂಗಾತಿ(ಗಳು) | ಸುನಿತ ಕೇಜ್ರಿವಾಲ್ |
ಮಕ್ಕಳು | ಇಬ್ಬರು |
ವಾಸಸ್ಥಾನ | ಘಾಸಿಯಾಬಾದ್, ಉತ್ತರ ಪ್ರದೇಶ, ಭಾರತ (Private) |
ಅಭ್ಯಸಿಸಿದ ವಿದ್ಯಾಪೀಠ | ಐಐಟಿ ಖರಗ್ಪುರ |
ಧರ್ಮ | ಹಿಂದೂ ಧರ್ಮ |
ಪ್ರಶಸ್ತಿಗಳು | ರಮೋನ್ ಮ್ಯಾಗ್ಸೆಸೆ ಪ್ರಶಸ್ತಿ |
Close