ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ
From Wikipedia, the free encyclopedia
ಕನ್ನಡ ವಿಕಿಪೀಡಿಯಾಕ್ಕೆ ಹದಿಮೂರನೆಯ ವರ್ಷಗಳು ತುಂಬುವ ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯವು ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವ ಯೋಚನೆಯಲ್ಲಿದೆ. ಈ ನೆಲೆಯಲ್ಲಿ ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವಂತೆ ಸಂಪಾದಕ ಸಮುದಾಯ ಆಚರಿಸುವ ಯೋಜನೆಯನ್ನು ರೂಪಿಸುತ್ತಿದ್ದೇವೆ. ಇದಕ್ಕೆ ಕನ್ನಡ ವಿಕಿಪೀಡಿಯ ಸಮುದಾಯದ ಸಂಪಾದಕರ ಅಭಿಪ್ರಾಯಗಳ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವುದಕ್ಕಾಗಿ ಸದಸ್ಯರು ಸಲಹೆ ನೀಡಬೇಕಾಗಿ ವಿನಂತಿ.
ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವುದರ ಬಗ್ಗೆ ವಿಕಿಪೀಡಿಯ:ಸಮ್ಮಿಲನ/೧೯ರಲ್ಲಿ ಪಾಲ್ಗೊಂಡ ಸದಸ್ಯರು ಚರ್ಚಿಸಿ ಒಮ್ಮತಕ್ಕೆ ಬಂದಂತೆ ಹದಿಮೂರನೆಯ ವರ್ಷಾಚರಣೆಯನ್ನು ಆಚರಿಸಲು ಡಾ. ವಿಶ್ವನಾಥ ಬದಿಕಾನ ಅರ್ಜಿ ಹಾಕುವುದೆಂದು ಅನುಮೋದಿಸಲಾಗಿದೆ. ಈ ಅನುಮೋದನೆಯ ಬಗೆಗೆ ತಮ್ಮೆಲ್ಲರ ಅಭಿಪ್ರಾಯವನ್ನು ನೀಡಬೇಕವಾಗಿ ವಿನಂತಿ.
ಈ ಕುರಿತಂತೆ ವರ್ಷಾಚರಣೆಯನ್ನು ನಡೆಸಲು ಈ ಕೆಳಗಿನ ಸಮಿತಿಯೊಂದನ್ನು ರಚಿಸಿಲು ತಮ್ಮ ಸಲಹೆ ನೀಡಬಹುದಾಗಿದೆ.
- ಸಮಿತಿ
- ಅಧ್ಯಕ್ಷರು -
- ಕಾರ್ಯದರ್ಶಿ -
- ಖಜಾಂಚಿ -
ಹದಿಮೂರನೆಯ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸುವುದಾದರೆ ಕನ್ನಡ ವಿಕಿಪೀಡಿಯವು ವಿಶೇಷವಾದ ಕಾರ್ಯಕ್ರಮವನ್ನು ಈ ಕೆಳಗಿನ ಯೋಜನೆಯಂತೆ ನಡೆಸಬಹುದೆಂದು ವಿಕಿಪೀಡಿಯ:ಸಮ್ಮಿಲನ/೧೯ರಲ್ಲಿ ಪಾಲ್ಗೊಂಡ ಸದಸ್ಯರು ಸಲಹೆ ನೀಡಿದ್ದಾರೆ.
- ಲೇಖನ ಪರಿಶೀಲನಾ ಸಮಿತಿ: ಓಂಶಿವಪ್ರಕಾಶ, ಹರೀಶ ಎಂ.ಜಿ., ತನ್ವೀರ್ ಹಸನ್, ಯು. ಬಿ. ಪವನಜ
- ಜನರತ್ತ ವಿಕಿಪೀಡಿಯವನ್ನು ಕೊಂಡೊಯ್ಯುವಂತೆ ಈ ಕೆಳಗಿನ ವಿಷಯಗಳಲ್ಲಿ ಕೆಲವನ್ನು ಆಯ್ದುಕೊಂಡು ಕೆಲಸ ನಡೆಸುವಂತೆ ಚರ್ಚಿಸಲಾಯಿತು.
ವಿಷಯಗಳು
- ಜನನಾಯಕರು
- ಸಾಂಸ್ಕೃತಿಕ, ರಾಜಕೀಯ, ಐತಿಹಾಸಿಕ, ಚಳವಳಿ ನಾಯಕರು
- ಚಳುವಳಿಗಳು
- ರಾಜಕೀಯ
- ಕರ್ನಾಟಕ ಏಕೀಕರಣ, ಸ್ವಾತಂತ್ರ್ಯ,
- ಸಾಮಾಜಿಕ
- ದಲಿತ, ಬಂಡಾಯ, ಮಹಿಳಾ
- ರೈತ, ಭೂಸುಧಾರಣೆ,
- ಭಾಷಾ ಮತ್ತು ಸಾಹಿತ್ಯ
- ಅನಕೃ, ಗೋಕಾಕ್, ಬೂಸಾ,
- ಧಾರ್ಮಿಕ
- ವಚನ,
- ಚಲನಚಿತ್ರ
- ಹೊಸ ಅಲೆ, ಡಬ್ಬಿಂಗ್
- ವಿಜ್ಞಾನ ತಂತ್ರಜ್ಞಾನ
- ಕರ್ನಾಟಕ ೧೦೦
- ಪುಸ್ತಕಗಳು
- ವ್ಯಕ್ತಿಗಳು
- ಚಲನಚಿತ್ರ
- ಸ್ಥಳಗಳು
ವಿಕಿಪೀಡಿಯ:ಸಮ್ಮಿಲನ/೧೯ರಲ್ಲಿ ಭಾಗವಹಿಸಿದ ಸದಸ್ಯರು ಮುಂದಿನ ದಿನಗಳಲ್ಲಿ ಮಾಡಬೇಕಾದ ಕರ್ತವ್ಯಗಳನ್ನು ಈ ಕೆಳಗಿನಂತೆ ಹಂಚಿಕೊಳ್ಳಲಾಯಿತು.
- ಪ್ರಚಲಿತ ವಿದ್ಯಮಾನಗಳು - ಚೇತನ್, ಹರೀಶ ಎಂ.ಜಿ., ಶ್ರೀವಿದ್ಯಾ, ವಿನಯ್ ಭಟ್, ಡಾ. ವಿಶ್ವನಾಥ ಬದಿಕಾನ,
- ಸಾಹಿತ್ಯ - ಡಾ. ಸೌಭಾಗ್ಯವತಿ ಕೆ., ಅಂಕಿತಾ ನಾಯ್ಕ್, ಡಾ. ವಿಶ್ವನಾಥ ಬದಿಕಾನ,
- ವಿಜ್ಞಾನ ತಂತ್ರಜ್ಞಾನ - ವಿದ್ಯಾಧರ ಚಿಪ್ಳಿ, ನಿತಿನ್ ಹೆಗ್ಡೆ, ಗೋಪಾಲಕೃಷ್ಣ ಎ., ಪ್ರೀತಮ್ ಕುಂದರ್, ಲಾಸ್ಯ ಶೆಟ್ಟಿ, ಲಕ್ಷ್ಮೀ ನಾಯರ್, ಅನಂತ ಸುಬ್ರಾಯ, ಡಾ. ಎ. ಸತ್ಯನಾರಾಯಣ,ಭೀಮಪ್ಪ
- ಆಧ್ಯಾತ್ಮ - ಸತ್ಯನಾರಾಯಣ.ಎ|ಡಾ. ಎ. ಸತ್ಯನಾರಾಯಣ, ಅಶ್ವಿಲ್ ಲೋಬೋ, ಶ್ರೀಪ್ರದ್ ಭಟ್,
- ನೀತಿನಿಯಮಾವಳಿಗಳ ಕುರಿತು - ವಿದ್ಯಾಧರ ಚಿಪ್ಳಿ, ., ಶ್ರೀವಿದ್ಯಾ, ರಹ್ಮಾನುದ್ದೀನ್ ಷೇಕ್, ಟಿಟೋ ದತ್ತ, ಓಂಶಿವಪ್ರಕಾಶ,
ನಿಮ್ಮ ಸಲಹೆಗಳನ್ನು ಇದೇ ಪುಟದಲ್ಲಿ ದಾಖಲಿಸಬಹುದು.--Vishwanatha Badikana (ಚರ್ಚೆ) ೧೩:೪೦, ೧೩ ಸೆಪ್ಟೆಂಬರ್ ೨೦೧೫ (UTC)