ಸಿದ್ದಾಂತ ಶಿಖಾಮಣಿ
From Wikipedia, the free encyclopedia
ಸಿದ್ದಾಂತ ಶಿಖಾಮಣಿಯು 13 - 14ನೇ ಶತಮಾನದ ಸಂಸ್ಕೃತ ಭಾಷೆಯ ಕಾಲ್ಪನಿಕ ಕಥೆಯ ಪುಸ್ತಕವಾಗಿದೆ, ಇದನ್ನು ಶ್ರೀ ಶಿವಯೋಗಿ ಶಿವಾಚಾರ್ಯರು ರಚಿಸಿದರು ಎಂದು ಹೇಳಲಾಗುತ್ತದೆ. ಪಂಚಾಚಾರ್ಯರ ಪ್ರಕಾರ ಇದು ವೀರಶೈವರ ಮತ ಗ್ರಂಥವಾಗಿದೆ. ಈ ಕೃತಿಯು ಜಗದ್ಗುರು ರೇಣುಕ ಮತ್ತು ಅಗಸ್ತ್ಯ ಮಹರ್ಷಿಗಳ ಸಂವಾದದ ರೂಪದಲ್ಲಿದೆ. ಈ ಕೃತಿಯನ್ನು ರೇಣುಕಾಗಸ್ತ್ಯ ಸಂವಾದ ಮತ್ತು ವೀರಶಿವ ಮಹಾತಂತ್ರ ಎಂದು ಸಹ ಕರೆಯಲಾಗುತ್ತದೆ. [1][2].
Quick Facts ಲೇಖಕರು, ಭಾಷೆ ...
ಲೇಖಕರು | ಶ್ರೀ ಶಿವಯೋಗಿ ಶಿವಾಚಾರ್ಯರು |
---|---|
ಭಾಷೆ | ಸಂಸ್ಕೃತ |
ಪ್ರಕಾರ | ಕಾಲ್ಪನಿಕ ದಂತ ಕಥೆ |
ಪ್ರಕಟವಾದದ್ದು | 13-14ನೇ ಶತಮಾನ |
Close