ಜಯಂತ ಭಟ್ಟ
From Wikipedia, the free encyclopedia
ಜಯಂತ ಭಟ್ಟ (ಸುಮಾರು ಕ್ರಿ.ಶ. ೯ನೇ ಶತಮಾನ) ಒಬ್ಬ ಕಾಶ್ಮೀರಿ ಕವಿ ಮತ್ತು ಭಾರತೀಯ ತತ್ವಶಾಸ್ತ್ರದ ನ್ಯಾಯ ಪರಂಪರೆಯ ತತ್ವಶಾಸ್ತ್ರಜ್ಞನಾಗಿದ್ದನು. ತನ್ನ ತತ್ವಶಾಸ್ತ್ರೀಯ ಗ್ರಂಥ ನ್ಯಾಯಮಂಜರಿ ಮತ್ತು ಆಗಮಾಡಂಬರ ನಾಟಕದಲ್ಲಿ, ರಾಜ ಶಂಕರವರ್ಮನ್ನನ್ನು (ಕ್ರಿ.ಶ. ೮೮೩-೯೦೨) ಜಯಂತನು ತನ್ನ ಸಮಕಾಲೀನನೆಂದು ಪ್ರಸ್ತಾಪಿಸುತ್ತಾನೆ. ಅವನ ಮಗ ಅಭಿನಂದನು ತನ್ನ ಕಾದಂಬರಿ-ಕಥಾಸಾರದಲ್ಲಿ, ಜಯಂತನ ಮುತ್ತಜ್ಜನು ಕ್ರಿ.ಶ. ೮ನೇ ಶತಮಾನದ ರಾಜ ಲಲಿತಾದಿತ್ಯನ ಮಂತ್ರಿಯಾಗಿದ್ದನು ಎಂದೂ ಪ್ರಸ್ತಾಪಿಸಿದ್ದಾನೆ.
Quick Facts ಜಯಂತ ಭಟ್ಟ, ಜನನ ...
ಜಯಂತ ಭಟ್ಟ | |
---|---|
ಜನನ | est. 9th Century CE |
ಮರಣ | unknown |
ತತ್ವಶಾಸ್ತ್ರ | ಭಾರತೀಯ ತತ್ವಶಾಸ್ತ್ರ ದ ನ್ಯಾಯ ಚಿಂತನೆ |
Close