ಚತುರ್ಧಾಮFrom Wikipedia, the free encyclopedia ಹಿಮಾಲಯ ( ಉತ್ತರಾಂಚಲ ರಾಜ್ಯ )ದಲ್ಲಿರುವ ಕೆಳಕಂಡ ನಾಲ್ಕು ಕ್ಷೇತ್ರಗಳು ಚತುರ್ಧಾಮಗಳು ಅಥವಾ ಚಾರ್ ಧಾಮ್ ಎಂಬ ಹೆಸರಿನಿಂದ ಪ್ರಸಿದ್ದವಾಗಿವೆ. ಈ ನಾಲ್ಕೂ ಕ್ಷೇತ್ರಗಳು ಹಿಂದೂಧರ್ಮೀಯರಿಗೆ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿವೆ. ಗಂಗೋತ್ರಿ ಯಮುನೋತ್ರಿ ಕೇದಾರನಾಥ ಬದರಿನಾಥ
ಹಿಮಾಲಯ ( ಉತ್ತರಾಂಚಲ ರಾಜ್ಯ )ದಲ್ಲಿರುವ ಕೆಳಕಂಡ ನಾಲ್ಕು ಕ್ಷೇತ್ರಗಳು ಚತುರ್ಧಾಮಗಳು ಅಥವಾ ಚಾರ್ ಧಾಮ್ ಎಂಬ ಹೆಸರಿನಿಂದ ಪ್ರಸಿದ್ದವಾಗಿವೆ. ಈ ನಾಲ್ಕೂ ಕ್ಷೇತ್ರಗಳು ಹಿಂದೂಧರ್ಮೀಯರಿಗೆ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿವೆ. ಗಂಗೋತ್ರಿ ಯಮುನೋತ್ರಿ ಕೇದಾರನಾಥ ಬದರಿನಾಥ