ಗೌಡಪಾದ
From Wikipedia, the free encyclopedia
ಗೌಡಪಾದರು (ಸುಮಾರು ಕ್ರಿ.ಶ. ೮ನೇ ಶತಮಾನ) (ಶ್ರೀ ಗೌಡಪಾದಾಚಾರ್ಯ ಎಂದೂ ನಿರ್ದೇಶಿಸಲಾಗುವ) ವೈದಿಕ ತತ್ವಶಾಸ್ತ್ರದ ಅದ್ವೈತ ವೇದಾಂತ ಪರಂಪರೆಯ ಸಂಪ್ರದಾಯದಲ್ಲಿ ಒಬ್ಬ ಮುಂಚಿನ ಗುರುಗಳಾಗಿದ್ದರು. ಸಾಂಪ್ರದಾಯಿಕವಾಗಿ ಅವರು, ವೈದಿಕ ತತ್ವಶಾಸ್ತ್ರದಲ್ಲಿನ ಅತ್ಯಂತ ಪ್ರಮುಖ ವ್ಯಕ್ತಿಗಳ ಪೈಕಿ ಒಬ್ಬರಾದ, ಮಹಾನ್ ಶಿಕ್ಷಕ ಆದಿ ಶಂಕರರ ಮಹಾಗುರು ಎಂದು ಹೇಳಲಾಗಿದೆ. ಅವರು ಶ್ರೀ ಗೌಡಪಾದಾಚಾರ್ಯ ಮಠದ ಸ್ಥಾಪಕರು ಮತ್ತು ಮಾಂಡೂಕ್ಯ ಕಾರಿಕಾದ ಲೇಖಕ ಅಥವಾ ಸಂಕಲಕ ಎಂದು ನಂಬಲಾಗಿದೆ.
Quick Facts ಗೌಡಪಾದ, ಗೌರವಗಳು ...
ಗೌಡಪಾದ | |
---|---|
ಗೌರವಗಳು | ಶ್ರೀ ಗೌಡಪಾದಾಚಾರ್ಯ ಮಠದ ಸ್ಥಾಪಕ(ಕವಳೆ ಮಠ) |
ತತ್ವಶಾಸ್ತ್ರ | ಭಾರತೀಯ ತತ್ವ ಶಾಸ್ತ್ರದ ಅದ್ವೈತ ವೇದಾಂತ ಪರಂಪರೆ |
Close