ಸದಸ್ಯ:Revathikainthaje/sandbox
From Wikipedia, the free encyclopedia
ಕನ್ನಡ ಸಾಹಿತ್ಯವೆಂಬುದು ದೊಡ್ಡವಿಶ್ವಕೋಶ.ಹಳೆಕನ್ನಡ,ನದುಗನ್ನದಡ ಹೊಸಕನ್ನಡ ಎಂದು ಹಲವು ಬಗೆಗಳು.ಕುವೆಂಪು .ಶಿವರಾಮಕಾರಂತ [1] ಚಂದ್ರಶೇಖರ ಕಂಬಾರ ಗಿರೀಶ್ ಕಾರ್ನಾಡ್ಮೊದಲಾದವರು ಜ್ನಾನಪೀಠ ಪ್ರಶಸ್ತಿ ವಿಜೇತರು..ಕನ್ನಡಸಾಹಿತ್ಯದ ಕವಿಗಳಲ್ಲಿ ಕುಮಾರವ್ಯಾಸ,ರನ್ನ,ಪಂಪ,ಜನ್ನ ಕಾಳಿದಾಸರೇ ಮೊದಲಾದವರು ಹಳೆಕನ್ನಡದ ಕಾಲದಲ್ಲಿ ಪ್ರಸಿಧ್ಧರಾಗಿದ್ದವರು.ಗದುಗಿನ ನಾರಣಪ್ಪನವರು ಕುಮಾರವ್ಯಾಸನೆಂದು ಪ್ರಸಿಧ್ಧಿ ಪಡೆದವರು.
[[File:Chandrashekhara Kambara.jpg|thumb|ಚಂದ್ರಶೇಖರ ಕಂಬಾರ]