ವಿನಾಯಕ ದಾಮೋದರ ಸಾವರ್ಕರ್
ಸ್ವಾತಂತ್ರ್ಯ ಹೋರಾಟಗಾರ, ತತ್ವಶಾಸ್ತ್ರಜ್ಞ, ಕವಿ, ಇತಿಹಾಸಕಾರ / From Wikipedia, the free encyclopedia
ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು, ಅವರನ್ನು ಕೋಮುವಾದಿಯಾಗಿಯೂ, ಚಾಣಕ್ಯನೀತಿಯವರಾಗಿಯೂ ಭಾವಿಸುತ್ತಾರೆ. ಸ್ವಾತಂತ್ರ್ಯ ಅಂದೋಲನದ ಇತಿಹಾಸದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಸಾವರ್ಕರ್ ಪ್ರಮುಖರು.
Quick Facts ವಿನಾಯಕ ದಾಮೋದರ ಸಾವರ್ಕರ್ ಸ್ವಾತಂತ್ರ್ಯ ವೀರ, ಜನನ ...
ವಿನಾಯಕ ದಾಮೋದರ ಸಾವರ್ಕರ್ ಸ್ವಾತಂತ್ರ್ಯ ವೀರ | |
---|---|
ಜನನ | 28 ಮೇ 1883 ಭಗ್ರೂರ್, ನಾಸಿಕ್, ಮಹಾರಾಷ್ಟ್ರ |
ಮರಣ | ೨೬ ಫೆಬ್ರವರಿ ೧೯೬೬ (ತೀರಿದಾಗ ವಯಸ್ಸು ೮೨) ಮುಂಬೈ, ಭಾರತ |
Cause of death | ಸಲ್ಲೇಖನ/ಆತ್ಮಾರ್ಪಣೆ |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರು | ವೀರ ಸಾವರ್ಕರ್ |
ವಿದ್ಯಾಭ್ಯಾಸ | ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ, ಲಂಡನ್ನ ಶಿಕ್ಷಣ ಕೇಂದ್ರವೊಂದರಿಂದ ಬ್ಯಾರಿಸ್ಟರ್ ಪದವಿ. |
Known for | ಭಾರತದ ಸ್ವಾತಂತ್ರ್ಯ ಚಳುವಳಿ, ಹಿಂದುತ್ವ |
Political party | ಹಿಂದೂ ಮಹಾಸಭಾ |
ಸಂಗಾತಿ | ಯಮುನಾಬಾಯಿ |
ಮಕ್ಕಳು | ಪ್ರಭಾಕರ್ ಸಾವರ್ಕರ್ (ಶಿಶುವಾಗಿದ್ದಾಗಲೇ ಮರಣವನ್ನಪಿದರು), ವಿಶ್ವಾಸ್ ಸಾವರ್ಕರ್ ಹಾಗು ಮಗಳು ಪ್ರಭಾತ್ ಚಿಪ್ಲುನ್ಕರ್ |
ಪೋಷಕ(ರು) | ದಾಮೋದರ ಸಾವರ್ಕರ್ ಯಶೋಧಾ ಸಾವರ್ಕರ್ |
Relatives | ಗಣೇಶ ದಾಮೋದರ್ ಸಾವರ್ಕರ್ (ಸೋದರ),ನಾರಾಯಣ ದಾಮೋದರ್ ಸಾವರ್ಕರ್ (ಸೋದರ), ಮೈನಾ ದಾಮೋದರ್ ಸಾವರ್ಕರ್ (ಸೋದರಿ) |
Close