ಬಿ. ಆರ್. ಅಂಬೇಡ್ಕರ್
ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ / From Wikipedia, the free encyclopedia
ಡಾ. ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ - ಡಿಸೆಂಬರ್ ೬, ೧೯೫೬) - ಭೀಮರಾವ್ ರಾಮ್ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ.[1][2][3] [4]
Quick Facts ಭೀಮರಾವ್ ರಾಮ್ಜೀ ಅಂಬೇಡ್ಕರ್, ರಾಷ್ಟ್ರಪತಿ ...
ಭೀಮರಾವ್ ರಾಮ್ಜೀ ಅಂಬೇಡ್ಕರ್ | |
---|---|
೧೩ ಅಕ್ಟೋಬರ್ ೧೯೩೫ ರಲ್ಲಿ ಯೋಲ ನಾಸಿಕ್ನಲ್ಲಿ ರಾಲಿಯಲ್ಲಿ ಉದ್ದೇಶಿಸಿ ಭಾಷಣ ಮಾಡುತ್ತಿರುವ ಡಾ.ಬಾಬಾ ಸಾಹೇಬ್ಅಂಬೇಡ್ಕರ್ | |
ಅಧ್ಯಕ್ಷರು ಸಂವಿಧಾನ ರಚನಾ ಸಮಿತಿ | |
ಅಧಿಕಾರ ಅವಧಿ ೨೯ ಆಗಸ್ಟ್ ೧೯೪೭ – ೨೪ ಜನವರಿ ೧೯೫೦ | |
ಮೊದಲನೆಯ ಕಾನೂನು ಸಚಿವ | |
ಅಧಿಕಾರ ಅವಧಿ ೧೫ ಆಗಸ್ಟ್ ೧೯೪೭ – ಸೆಪ್ಟೆಂಬರ್ ೧೯೫೧ | |
ರಾಷ್ಟ್ರಪತಿ | ಬಾಬು ರಾಜೇಂದ್ರ ಪ್ರಸಾದ್ |
ಪ್ರಧಾನ ಮಂತ್ರಿ | ಜವಾಹರಲಾಲ್ ನೆಹರು |
ಪೂರ್ವಾಧಿಕಾರಿ | ಸ್ಥಾನವನ್ನು ಸ್ಥಾಪಿಸಿದರು |
ಕಾರ್ಮಿಕ ಸದಸ್ಯ ವೈಸ್ ರಾಯ್ ನಿರ್ವಾಹಕ ಸಮಿತಿ | |
ಅಧಿಕಾರ ಅವಧಿ ೧೯೪೨ – ೧೯೪೬ | |
ಪೂರ್ವಾಧಿಕಾರಿ | ಫಿರೋಜ್ ಖಾನ್ ನೂನ್ |
ಉತ್ತರಾಧಿಕಾರಿ | ಸ್ಥಾನವನ್ನು ರದ್ದುಪಡಿಸಲಾಯಿತು |
ವೈಯಕ್ತಿಕ ಮಾಹಿತಿ | |
ಜನನ | (೧೮೯೧-೦೪-೧೪)೧೪ ಏಪ್ರಿಲ್ ೧೮೯೧ ಮೊವ್, ಕೇಂದ್ರೀಯ ಪ್ರಾಂತಗಳು, ಬ್ರಿಟಿಷ್ ಭಾರತ (ಈಗ ಮಧ್ಯಪ್ರದೇಶದಲ್ಲಿದೆ) |
ಮರಣ | 6 December 1956(1956-12-06) (aged 65) ದೆಹಲಿ, ಭಾರತ |
ರಾಷ್ಟ್ರೀಯತೆ | ಭಾರತೀಯ |
ಸಂಗಾತಿ(ಗಳು) | ರಮಾಬಾಯಿ ಅಂಬೇಡ್ಕರ್ (ವಿವಾಹ 1906) ಸವಿತಾ ಅಂಬೇಡ್ಕರ್ (ವಿವಾಹ 1948) |
ಅಭ್ಯಸಿಸಿದ ವಿದ್ಯಾಪೀಠ | ಮುಂಬಯಿ ವಿಶ್ವವಿದ್ಯಾಲಯ ಕೊಲಂಬಿಯಾ ವಿಶ್ವವಿದ್ಯಾಲಯ ಲಂಡನ್ ವಿಶ್ವವಿದ್ಯಾಲಯದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ |
ಧರ್ಮ | ಬೌದ್ಧ ಧರ್ಮ |
ಸಹಿ | |
ಮಿಲಿಟರಿ ಸೇವೆ | |
ಪ್ರಶಸ್ತಿಗಳು | ಭಾರತರತ್ನ |
Close