ಪ್ರತಾಪ ಚಂದ್ರ ಸಾರಂಗಿ
From Wikipedia, the free encyclopedia
ಪ್ರತಾಪ ಚಂದ್ರ ಸಾರಂಗಿರವರು ಜನವರಿ ೪,೧೯೫೫ರಂದು ಒಡಿಶಾದಲ್ಲಿ ಜನಿಸಿದರು. ಅವರು ಭಾರತ ಸರ್ಕಾರದಲ್ಲಿ ಪಶುಪಾಲನೆ, ಮೀನುಗಾರಿಕೆ[1] ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ರಾಜ್ಯ ಸಚಿವರಾಗಿದ್ದಾರೆ. ಅವರು ಒಡಿಶಾದ ಬಾಲಸೋರ್ ನ ರಾಜಕಾರಣಿಯಾಗಿದ್ದಾರೆ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಒಡಿಶಾ ಶಾಸನಸಭೆಯ ಸದಸ್ಯರಾಗಿ ನೀಲಗಿರಿ ಕ್ಷೇತ್ರದಿಂದ ಎರಡು ಬಾರಿ ಚುನಾಯಿತರಾಗಿದ್ದರು (೨೦೦೪ ರಿಂದ ೨೦೦೯ ರವರೆಗೆ ಮತ್ತು ೨೦೦೯ ರಿಂದ ೨೦೧೪ ರವರೆಗೆ).[2]