ನಾನಿ ಪಾಲ್ಖಿವಾಲಾ
ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು / From Wikipedia, the free encyclopedia
ನಾನಾ ಭಾಯ್|,ನಾನಿ ಪಾಲ್ಖಿವಾಲ, 'ಟಾಟಾ ಸಂಸ್ಥೆ'ಯಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದ [1] ಒಬ್ಬ ಸಮರ್ಥ ಜ್ಯೂರಿ, ಮತ್ತು ಕಾನೂನು ಸಲಹೆಗಾರರಾಗಿ, ಮುಂಬೈನ ಹಲವು ಪ್ರತಿಷ್ಠಿತ ಸಂಸ್ಥೆಗಳಿಗೆ ಕಾನೂನಿನ ನೆರವು ನೀಡುತ್ತಿದ್ದರು.[2] ಅವರೊಬ್ಬ ಅತ್ಯಂತ ಪ್ರಭಾವೀ ಮಾತುಗಾರರಾಗಿದ್ದರು. ಅವರು ಹುಟ್ಟಿ-ಬೆಳೆಸಿದ, ಫೋರಂ ಆಫ್ ಪ್ರಿ ಎಂಟರ್ ಪ್ರೈಸೆಸ್' ಸಂಸ್ಥೆಯ ವತಿಯಿಂದ, ಪ್ರಿತಿವರ್ಷವೂ 'ಲೋಕ ಸಭೆ'ಯಲ್ಲಿ 'ಬಡ್ಜೆಟ್' ಮಂಡಿಸಿದ ಮಾರನೆಯದಿನದಂದು ಮುಂಬೈನ ಬ್ರೊಬೋರ್ನ್ ಸ್ಟೇಡಿಯಂ ನ ವೇದಿಕೆಯಲ್ಲಿ ತಮ್ಮ ಬಡ್ಜೆಟ್ ವಿಶ್ಲೇಷಣೆ ಯನ್ನು ಮಂಡಿಸುತ್ತಿದ್ದರು. [3]ಅದನ್ನು ಕೇಳಲು 'ಬೊಂಬಾಯಿನ ಪ್ರತಿಷ್ಠಿತ ನಾಗರಿಕರು', 'ಯೋಜನಾ ಅಧಿಕಾರಿಗಳು' ಮತ್ತು 'ಉದ್ಯೋಗ-ಪತಿ'ಗಳು ಸ್ಟೇಡಿಯಂ ಹೊರಗೆ ಕಿಕ್ಕಿರಿದು ನೆರೆಯುತ್ತಿದ್ದರು.[4]
Quick Facts ನಾನಾ ಭಾಯ್, ನಾನಿ ಅರ್ದೇಶಿರ್ ಪಾಲ್ಖಿವಾಲ, ಜನನ ...
ನಾನಾ ಭಾಯ್, ನಾನಿ ಅರ್ದೇಶಿರ್ ಪಾಲ್ಖಿವಾಲ | |
---|---|
ಜನನ | ಜನವರಿ,೧೯,೧೯೨೦ ಮುಂಬಯಿ |
ಮರಣ | ಡಿಸೆಂಬರ್ ೧೧, ೨೦೦೨ ಮುಂಬಯಿನ ಜಸ್ಲೋಕ್ ಆಸ್ಪತ್ರೆ. |
ವೃತ್ತಿ | ಪ್ರಖ್ಯಾತ ಜ್ಯೂರಿ, ನ್ಯಾಯವಾದಿ, 'ಟಾಟಾ ಸನ್ಸ್ (ಪೈ)ಲಿಮಿಟೆಡ್) ಸಂಸ್ಥೆ'ಯ ಅತ್ಯಂತ ವಿಸ್ವಸನೀಯ ಅಧಿಕಾರಿ. |
ಭಾಷೆ | ಗುಜರಾತಿ, ಇಂಗ್ಲೀಷ್, ಹಿಂದಿ, ಪರ್ಶಿಯನ್, |
ರಾಷ್ಟ್ರೀಯತೆ | ಭಾರತೀಯ,ಪಾರ್ಸಿ ಮತಸ್ತರು, |
ಪ್ರಕಾರ/ಶೈಲಿ | ಭಾರತೀಯ ಸಂವಿಧಾನದ ಬಗ್ಗೆ ಬಲ್ಲ ವ್ಯಕ್ತಿ, ಹಾಗೂ ಅತ್ಯಂತ ಅಧಿಕೃತವಾಗಿ ಮಾತಾಡಬಲ್ಲ ಸಂಪನ್ಮೂಲ ವ್ಯಕ್ತಿ. ಟ್ಯಾಕ್ಸೇಶನ್ ಲಾ ಬಗ್ಗೆ ವಿಶೇಷ ವ್ಯಾಸಂಗಮಾಡಿದ್ದರು. |
ಸಹಿ | |
www |
Close