ಚಿತ್ತೂರು ವೇಣುಗೋಪಾಲ
From Wikipedia, the free encyclopedia
ಮೇಜರ್ ಜನರಲ್ ಚಿತ್ತೂರು ವೇಣುಗೋಪಾಲ ಅವರು (೧೪ ನವೆಂಬರ್ ೧೯೨೭-೨೭ ಏಪ್ರಿಲ್ ೨೦೨೧) ಭಾರತೀಯ ಸೇನೆಯ ದಂಡ ನಾಯಕರಾಗಿದ್ದರು. ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅವರು ವಹಿಸಿದ ಪಾತ್ರಕ್ಕಾಗಿ ಅವರಿಗೆ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಯಿತು.[2]
Quick Facts ಮೇಜರ್ ಜನರಲ್ಚಿತ್ತೂರು ವೇಣುಗೋಪಾಲ್ ಪರಮ ವಿಷ್ಟ ಸೇವಾ ಪದಕ, ಮಹಾ ವೀರ ಚಕ್ರ, ಜನನ ...
ಮೇಜರ್ ಜನರಲ್ ಚಿತ್ತೂರು ವೇಣುಗೋಪಾಲ್ ಪರಮ ವಿಷ್ಟ ಸೇವಾ ಪದಕ, ಮಹಾ ವೀರ ಚಕ್ರ | |
---|---|
ಜನನ | (೧೯೨೭-೧೧-೧೪)೧೪ ನವೆಂಬರ್ ೧೯೨೭ ತಿರುಪತಿ, ಆಂಧ್ರ ಪ್ರದೇಶ |
ಮರಣ | 27 April 2021(2021-04-27) (aged 93) ತಿರುಪತಿ, ಆಂಧ್ರ ಪ್ರದೇಶ |
ವ್ಯಾಪ್ತಿಪ್ರದೇಶ | ಭಾರತ |
ಶಾಖೆ | Indian Army |
ಸೇವಾವಧಿ | ೧೯೫೦–೧೯೮೬ |
ಶ್ರೇಣಿ(ದರ್ಜೆ) | ಮೇಜರ್ ಜನರಲ್ |
ಘಟಕ | ೫/೧ ಗುರ್ಕಾ |
ಅಧೀನ ಕಮಾಂಡ್ | ೫/೧ ಗುರ್ಕಾ |
ಭಾಗವಹಿಸಿದ ಯುದ್ಧ(ಗಳು) | ೧೯೭೧ ರ ಭಾರತ-ಪಾಕಿಸ್ತಾನ ಯುದ್ಧ |
ಪ್ರಶಸ್ತಿ(ಗಳು) |
|
Close