ಅಮರಾವತಿ (ಆಂಧ್ರ ಪ್ರದೇಶ)
ಇದು ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಒಂದು ಐತಿಹಾಸಿಕ ಪಟ್ಟಣ. ಸತ್ಯನಾರಾಯಣ ದೇವಾಲಯ / From Wikipedia, the free encyclopedia
ಅಮರಾವತಿ' (ಆಂಧ್ರ ಪ್ರದೇಶ) ಇದು ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಒಂದು ಐತಿಹಾಸಿಕ ಪಟ್ಟಣ. ಇದು ಕೃಷ್ಣಾನದಿಯ ದಡದಲ್ಲಿ,ಗುಂಟೂರು ಜಿಲ್ಲೆಯಲ್ಲಿದೆ. ಈ ಪಟ್ಟಣದ ಉತ್ತರದಲ್ಲಿರುವ ಧರಣಿಕೋಟ ಎಂಬ ಸ್ಥಳವು ಆಂಧ್ರದಲ್ಲಿ ಬೌದ್ಧರ ರಾಜಧಾನಿಯಾಗಿತ್ತು. ಇಲ್ಲಿ ಮೌರ್ಯರ ಕಾಲಕ್ಕಿಂತಲೂ ಹಿಂದಿನ ಸ್ತೂಪವು ದೊರೆತಿದೆ. ಇಲ್ಲಿರುವ ಅಮೃತೇಶ್ವರ ಗುಡಿಯು ಬಹು ಪ್ರಸಿದ್ಧವಾಗಿದೆ. ಈ ಪಟ್ಟಣವು ಶಾತವಾಹನರ ರಾಜಧಾನಿಯೂ ಆಗಿತ್ತು.
ಈ ಲೇಖನವು ಐತಿಹಾಸಿಕ ಪಟ್ಟಣದ್ದಾಗಿದೆ. ಇದೇ ಹೆಸರಿನ ಬೇರೆ ಲೇಖನಗಳಿಗಾಗಿ ಅಮರಾವತಿ (ದ್ವಂದ್ವ ನಿವಾರಣೆ) ನೋಡಿ.
Quick Facts Amaravatiఅమరావతి ಅಮರಾವತಿಧರಣಿಕೋಟ, ಧನ್ಯಕಟಕ, ಆಂಧ್ರನಗರಿ, ದೇಶ ...
Amaravati
అమరావతి ಅಮರಾವತಿ ಧರಣಿಕೋಟ, ಧನ್ಯಕಟಕ, ಆಂಧ್ರನಗರಿ | |
---|---|
ಐತಿಹಾಸಿಕ ಪಟ್ಟಣ | |
ದೇಶ | ಭಾರತ |
ರಾಜ್ಯ | ಆಂಧ್ರಪ್ರದೇಶ |
ಜಿಲ್ಲೆ | ಗುಂಟೂರು |
Elevation | ೮ m (೨೬ ft) |
Population (೨೦೦೯) | |
• Total | ೫೪೯೩೭೦ |
ಭಾಷೆಗಳು | |
• ಅಧಿಕೃತ | ತೆಲುಗು |
Time zone | UTC+5:30 (IST) |
Telephone code | ೨೫೪ |
Vehicle registration | AP 7 |
Close