ಸಾಮ್ರಾಟ್ ಅಶೋಕ
From Wikipedia, the free encyclopedia
ಅಶೋಕನು ಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಕ್ರಿ.ಪೂ 273 ರಿಂದ ಕ್ರಿ.ಪೂ 232 ರವರಿಗೆ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ. ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದಾನೆ. 1915 ರವರಿಗೆ ಪಿಯದಸಿ ರಾಜ ಯಾರೆಂದು ತಿಳಿಯದಾಗಿತ್ತು. ಆದರೆ 1915ರಲ್ಲಿ ದೊರೆತ ಮಾಸ್ಕಿ ಶಾಸನದಲ್ಲಿ ಅಶೋಕನನ್ನು ದೇವಾನಾಂಪ್ರಿಯ ಅಶೋಕ ಎಂದು ಕರೆದಿದ್ದು ಈ ಅಸ್ಪಷ್ಟತೆ ನಿವಾರಣೆ ಗೊಂಡಿತು. ಅಶೋಕ' ಶಬ್ಧಕ್ಕೆ - ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥವಿದೆ.
ಈ ಲೇಖನವನ್ನು Ashoka ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
Quick Facts ಸಾಮ್ರಾಟ್ ಅಶೋಕ, ಆಳ್ವಿಕೆ ...
ಸಾಮ್ರಾಟ್ ಅಶೋಕ | |
---|---|
Priyadarśin Devanapriya Chakravartin | |
A c. 1st century BCE/CE relief from Sanchi, showing Ashoka on his chariot, visiting the Nagas at Ramagrama.[1][2] | |
3rd Mauryan Emperor | |
ಆಳ್ವಿಕೆ | c. 268 – c. 232 BCE[3] |
ಪಟ್ಟಾಭಿಷೇಕ | 268 BCE[3] |
ಪೂರ್ವಾಧಿಕಾರಿ | ಬಿಂದುಸಾರ |
ಉತ್ತರಾಧಿಕಾರಿ | ದಶರಥ ಮೌರ್ಯ |
Spouse |
|
ಸಂತಾನ | |
| |
ತಂದೆ | Bindusara |
ತಾಯಿ | Subhadrangi or Dharma[note 1] |
ಜನನ | c. 304 BCE ಪಾಟಲೀಪುತ್ರ (ಈಗಿನ ಪಾಟ್ನಾ), ಭಾರತ |
ಮರಣ | 232 BCE (aged c. 71 – 72) Pataliputra, modern-day Patna, Bihar, India |
ಧರ್ಮ | ಬೌದ್ಧ ಧರ್ಮ |
Close
| ||
ರಾಜಧಾನಿ: | ಪಾಟಲಿಪುತ್ರ | |
ಮನೆತನ: | ಮೌರ್ಯ ಸಾಮ್ರಾಜ್ಯ | |
ಪೂರ್ವಾಧಿಕಾರಿ: | ಬಿಂದುಸಾರ | |
ಉತ್ತರಾಧಿಕಾರಿ: | ದಶರಥ ಮೌರ್ಯ | |
ಅಧಿಕಾರಾವಧಿ: | ಕ್ರಿ.ಪೂ ೨೭೩ ರಿಂದ ಕ್ರಿ.ಪೂ ೨೩೨ | |
ಜನ್ಮ ಸ್ಥಳ: | ಪಾಟಲೀಪುತ್ರ (ಈಗಿನ ಪಾಟ್ನಾ), ಭಾರತ | |
ಯುದ್ಧಗಳು: | ಕಳಿಂಗ ಯುದ್ಧ ಕ್ರಿ.ಪೂ.೨೬೧ | |
ಧರ್ಮ: | ಬೌದ್ಧ ಧರ್ಮ | |
ತಂದೆ-ತಾಯಿ: | ಬಿಂದುಸಾರ ಮತ್ತು ಸುಭದ್ರಾಂಗಿ | |
ಬಿರುದುಗಳು: | ದೇವನಾಂಪ್ರಿಯ ಮತ್ತು ಪ್ರಿಯದರ್ಶಿ |